ಕರ್ನಾಟಕ

karnataka

By

Published : Jan 26, 2021, 1:56 PM IST

ETV Bharat / videos

ಖಡ್ಗ ಎತ್ತಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೈತರು - ವಿಡಿಯೋ ನೋಡಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದ ರೈತರನ್ನು ತಡೆದ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಲಾಗಿದೆ. ದೆಹಲಿಯ ಅಕ್ಷರಧಾಮದಲ್ಲಿ ರೈತರು ತಮ್ಮ ಬಳಿಯಿದ್ದ ಖಡ್ಗಗಳನ್ನು ಎತ್ತಿ ಪೊಲೀಸರ ಮೇಲೆ ಬೀಸಿದ್ದಾರೆ.

For All Latest Updates

ABOUT THE AUTHOR

...view details