ಕರ್ನಾಟಕ

karnataka

By

Published : Feb 5, 2022, 6:27 PM IST

ETV Bharat / videos

VIDEO: ಸಮಾನತೆ ಪ್ರತಿಮೆ ಲೋಕಾರ್ಪಣೆ: ಪೂರ್ಣಾಹುತಿಯಲ್ಲಿ ಭಾಗಿಯಾದ ನಮೋ!

ಹೈದರಾಬಾದ್​​ನ ಹೊರವಲಯ ಮುಂಚಿತ್ತಾಲ್​ನಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್​ ಪ್ರತಿಮೆ ಇಂದು ಲೋಕಾರ್ಪಣೆಗೊಳ್ಳಲಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಮಾನತೆ ಪ್ರತಿಮೆ ಅನಾವರಣ ಅಂಗವಾಗಿ ನಡೆದ ಪೂರ್ಣಾಹುತಿಯಲ್ಲಿ ಭಾಗಿಯಾದ ನಮೋ, ಕೆಲ ನಿಮಿಷಗಳ ಕಾಲ ದೇಗುಲದಲ್ಲಿ ನಡೆದ ಪೂಜೆಯಲ್ಲಿ ಭಾಗಿಯಾದರು.

ABOUT THE AUTHOR

...view details