ಕರ್ನಾಟಕ

karnataka

ETV Bharat / videos

ಎಷ್ಟು ಹೇಳಿದರೂ ಬುದ್ದಿ ಕಲಿಯದ ಜನ.. ರಸ್ತೆಗಿಳಿದವರಿಗೆ ಪೊಲೀಸರಿಂದ ನಾನಾ ಶಿಕ್ಷೆ - ಕೊರೊನಾ ವೈರಸ್ ಲಾಕ್​ಡೌನ್

By

Published : Apr 22, 2020, 11:19 AM IST

ಲಾಕ್​ಡೌನ್​ನಲ್ಲಿ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಮಧ್ಯಪ್ರದೇಶದ ಇಂದೋರ್​ನಲ್ಲಿ ಬೆಳ್ಳಂ ಬೆಳಗ್ಗೆಯೇ ರಸ್ತೆಗಿಳಿದ ಜನರಿಗೆ ಪೊಲೀಸರು ತರಹೇವಾರಿ ಶಿಕ್ಷೆ ನೀಡಿದ್ದು, ಮನೆ ಬಿಟ್ಟು ಹೊರ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details