ಕರ್ನಾಟಕ

karnataka

ETV Bharat / videos

ಮೋದಿ ಪ್ರಚಾರ ಸಭೆಯಲ್ಲಿ ಅನುರಣಿಸಿದ ಚೌಕಿದಾರ್... ಮೊಬೈಲ್​ ಫ್ಲಾಶ್​ ಲೈಟ್​ ಮೂಲಕ ಬೆಂಬಲ - ಲೋಕಸಭಾ ಚುನಾವಣೆ

By

Published : Apr 17, 2019, 8:20 PM IST

ಪ್ರಧಾನಿ ಮೋದಿ ಗುಜರಾತ್​ನ ಆನಂದ್​ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮತ್ತೆ ಚೌಕಿದಾರ್ ಪದವನ್ನು ಉಚ್ಚರಿಸಿದ್ದಾರೆ. ಎಲ್ಲರೂ ಮೊಬೈಲ್​​​ ಫ್ಲ್ಯಾಶ್​ಲೈಟ್​​ ಆನ್​ ಮಾಡಿ ತಮ್ಮೊಂದಿಗೆ ಚೌಕಿದಾರ್​ ಪದವನ್ನು ಹೇಳುವಂತೆ ಸೇರಿದ್ದ ಸಾವಿರಾರು ಮಂದಿಗೆ ಮೋದಿ ಮನವಿ ಮಾಡಿದ್ದಾರೆ. ಮೋದಿ ಮನವಿ ಸ್ಪಂದಿಸಿ ಎಲ್ಲರೂ ಚೌಕಿದಾರ್​ ಘೋಷಣೆಯನ್ನು ಕೂಗಿದ್ದಾರೆ.

ABOUT THE AUTHOR

...view details