ಕರ್ನಾಟಕ

karnataka

ETV Bharat / videos

ಕನಕದುರ್ಗ ಪುಣ್ಯ ಕ್ಷೇತ್ರದಲ್ಲಿ ಪ್ಲಾಸ್ಟಿಕ್​ ಬ್ಯಾನ್​: ಪರಿಸರ ಸಂರಕ್ಷಣೆಗೆ ಕೈಜೋಡಿಸಿದ ದೇವಾಲಯ! - ವಿಜಯವಾಡ ಆಂಧ್ರಪ್ರದೇಶ

By

Published : Jan 22, 2020, 1:07 AM IST

ಪ್ಲಾಸ್ಟಿಕ್​ ವಿರೋಧಿ ಅಭಿಯಾನಗಳು ಇತ್ತೀಚೆಗೆ ತೀವ್ರವಾಗುತ್ತಿವೆ. ಪರಿಸರ ಪ್ರಿಯರು ಮಾತ್ರವಲ್ಲದೇ ಎಲ್ಲ ರಂಗಗಳಲ್ಲೂ ಪ್ಲಾಸ್ಟಿಕ್​ ವಿರೋಧಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಈಗ ದೇವಸ್ಥಾನಗಳೂ ಕೂಡಾ ಈ ಅಭಿಯಾನದಲ್ಲಿ ಪಾಲ್ಗೊಂಡು ಪರಿಸರ ರಕ್ಷಣೆಗೆ ತಮ್ಮದೆ ಆದ ಕೊಡುಗೆ ನೀಡುತ್ತಿವೆ..

ABOUT THE AUTHOR

...view details