ಕರ್ನಾಟಕ

karnataka

ಇಡೀ ದೇಶದ ಜನರ ಮನಸ್ಸು ಗೆದ್ದ ಇಸ್ರೋ ಅಧ್ಯಕ್ಷರಿಗೆ ಚಪ್ಪಾಳೆ ಸುರಿಮಳೆ, ಗಗನಸಖಿಯರಿಂದ ಸೆಲ್ಪಿ!

By

Published : Oct 5, 2019, 6:23 PM IST

Published : Oct 5, 2019, 6:23 PM IST

ಇಸ್ರೋ ಅಧ್ಯಕ್ಷ ಕೆ ಸಿವನ್​ ವಿಮಾನವೊಂದರಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಗೌರವ ಸಲ್ಲಿಸಿರುವ ಕುತೂಹಲಕಾರಿ ಘಟನೆ ನಡೆದಿದೆ. ಈ ವೇಳೆ ಗಗನಸಖಿಯರೂ ಕೂಡಾ ಶಿವನ್‌ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ABOUT THE AUTHOR

...view details