ಕರ್ನಾಟಕ

karnataka

ETV Bharat / videos

ಏಕಾಂಗಿಯಾಗಿದ್ದ ಹಿರಿ ಜೀವಕ್ಕೆ ಪೊಲೀಸರಿಂದ ಸರ್ಪ್ರೈಸ್.. ಕಣ್ಣೀರಿಟ್ಟು, ಕೇಕ್ ಕತ್ತರಿಸಿದ ವೃದ್ಧ! - ಪಂಚಕುಲ ಪೊಲೀಸರು

By

Published : Apr 28, 2020, 6:24 PM IST

Updated : Apr 28, 2020, 6:59 PM IST

ಹರಿಯಾಣದ ಪಂಚಕುಲ ಪೊಲೀಸರು ಕರಣ್ ಪುರಿ ಎಂಬ ವೃದ್ಧರೊಬ್ಬರ ಮನೆಗೆ ತೆರಳಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲೆ ಒಂಟಿಯಾಗಿ ಮನೆಯಲ್ಲೇ ಇದ್ದ ಕರಣ್ ಪುರಿ ಪೊಲೀಸರು ನೀಡಿದ ಸರ್ಪ್ರೈಸ್​ಗೆ ಕಣ್ಣೀರಿಡುತ್ತಲೇ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ.
Last Updated : Apr 28, 2020, 6:59 PM IST

ABOUT THE AUTHOR

...view details