ಕರ್ನಾಟಕ

karnataka

ತಮಿಳುನಾಡು ವಿಧಾನಸಭೆ ಕದನ ಕಣ: ಪಳನಿಸ್ವಾಮಿ - ಸ್ಟಾಲಿನ್ ಭರ್ಜರಿ ರೋಡ್​ ಶೋ

By

Published : Mar 25, 2021, 12:28 PM IST

Published : Mar 25, 2021, 12:28 PM IST

ಮಧುರೈ (ತಮಿಳುನಾಡು): ಏಪ್ರಿಲ್​ 6ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಎಂಕೆ - ಕಾಂಗ್ರೆಸ್​ - ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ. ಮಧುರೈ ಜಿಲ್ಲೆಯ ಮೇಲೂರಿನಲ್ಲಿಂದು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ತಿರುವಣ್ಣಾಮಲೈನಲ್ಲಿ ರೋಡ್​ ಶೋನಲ್ಲಿ ಪಾಲ್ಗೊಂಡಿದ್ದಾರೆ.

ABOUT THE AUTHOR

...view details