ಕರ್ನಾಟಕ

karnataka

By

Published : Sep 5, 2020, 5:57 PM IST

ETV Bharat / videos

ವೈಎಸ್​ಆರ್​ ಕಾಂಗ್ರೆಸ್​ ವಿರುದ್ಧ ಮಾತನಾಡಿದ ವ್ಯಕ್ತಿ ಮೇಲೆ ಹಲ್ಲೆ

ನೆಲ್ಲೂರು : ಆಂಧ್ರದ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ವಿರುದ್ಧ ಮಾತನಾಡಿದ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಟಿಡಿಪಿಯ ವಾರ್ಡ್‌ನ ಮಾಜಿ ಸದಸ್ಯ ಮಿಲ್ಟನ್​ ಎಂಬುವರ ಮೇಲೆ ವೈಎಸ್​ಆರ್​ ಕಾಂಗ್ರೆಸ್ ಬೆಂಬಲಿಗ ವೆಂಕಟೇಶ್ವರಲು ಎಂಬಾತ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಮಿಲ್ಟನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ABOUT THE AUTHOR

...view details