ಕರ್ನಾಟಕ

karnataka

ETV Bharat / videos

ಮಳೆ ಬಂದರೂ ಡೋಂಟ್​ ಕೇರ್... ಭರ್ಜರಿ ಪ್ರಚಾರ ನಡೆಸಿದ ಶರದ್ ಪವಾರ್!​ - ಶರದ್ ಪವಾರ್ ಚುನಾವಣಾ ಪ್ರಚಾರ

By

Published : Oct 18, 2019, 11:57 PM IST

ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಎಲ್ಲ ಪಕ್ಷಗಳು ಮಳೆ,ಬಿಸಲು ನೋಡದೇ ಬಿರುಸಿನ ಪ್ರಚಾರ ನಡೆಸುತ್ತಿವೆ. ಈ ನಡುವೆ ಎನ್​ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮಳೆಯನ್ನೂ ಲೆಕ್ಕಿಸದೆ ಸತಾರಾ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು, ನೆನೆದುಕೊಂಡೇ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದಾರೆ.

ABOUT THE AUTHOR

...view details