ಕರ್ನಾಟಕ

karnataka

By

Published : Feb 1, 2021, 9:23 AM IST

ETV Bharat / videos

ಜನಪರ ಬಜೆಟ್ ಮಂಡನೆಯಾಗಲಿದೆ: ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್

ದೆಹಲಿ: ಇಂದು ಕೇಂದ್ರ ಸರ್ಕಾರದ 2021-22ರ ಬಜೆಟ್​ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್​ ತಮ್ಮ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಆಶಯವಾದ 'ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್' ಎನ್ನುವ ನುಡಿಯಂತೆ ಆಯವ್ಯಯ​ ಇರಲಿದೆ. ಆತ್ಮನಿರ್ಭರ ಯೋಜನೆ ಹೇಗೆ ಜನರಿಗೆ ಉಪಯೋಗವಾಯಿತೋ ಹಾಗೆಯೇ ಇಂದಿನ ಬಜೆಟ್​​ ಜನಪರವಾಗಿರಲಿದೆ ಎಂದು ಹೇಳಿದರು.

ABOUT THE AUTHOR

...view details