ಕರ್ನಾಟಕ

karnataka

ETV Bharat / videos

ಗಡಿಭಾಗದ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಸಸ್ಯಹಾರಿ ಮೊಸಳೆ: ಇದಕ್ಕಿದೆ ಇತಿಹಾಸ! - Vegetarian Crocodile,

By

Published : Dec 20, 2019, 8:04 PM IST

ಕರುನಾಡು ಮತ್ತು ಕೇರಳದ ಗಡಿಯಲ್ಲಿರುವ ಕುಂಬಳೆಯ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ಸಸ್ಯಹಾರಿ ಮೊಸಳೆ ಇದೆ! ಈ ಮೊಸಳೆ ಪ್ರವಚನದ ವೇಳೆ ಪ್ರತ್ಯಕ್ಷವಾಗಿ ಭಕ್ತರಲ್ಲಿ ಅಚ್ಚರಿ ಮೂಡಿಸುತ್ತೆ. ಏನಿದರ ಇತಿಹಾಸ? ಎಂಬುದನ್ನು ತಿಳಿಯೋಣ ಬನ್ನಿ.

ABOUT THE AUTHOR

...view details