ಕರ್ನಾಟಕ

karnataka

By

Published : Jun 21, 2020, 9:19 PM IST

ETV Bharat / videos

ಭೂಕುಸಿತದಿಂದ ಹೆದ್ದಾರಿ ಬಂದ್.. ರಸ್ತೆ ಮಧ್ಯದಲ್ಲೇ ನಿಂತಿವೆ ನೂರಾರು ವಾಹನಗಳು! ವಿಡಿಯೋ

ಮಣಿಪುರದ ಜಾಂದರ್ ನೋನಿ ಜಿಲ್ಲೆಯ ಕೆ ಸಿನಾಮ್ ಗ್ರಾಮದ ಬಳಿ ಭಾರಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಇಂಫಾಲ್-ಜಿರಿಬಾಮ್ ಹೆದ್ದಾರಿ ಬಂದ್​ ಮಾಡಲಾಗಿದೆ ನೂರಾರು ವಾಹನಗಳು ರಸ್ತೆ ಮಧ್ಯದಲ್ಲೆ ನಿಂತಿದ್ದು, ಕಾಮಗಾರಿ ಕೆಲಸದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ABOUT THE AUTHOR

...view details