ಕರ್ನಾಟಕ

karnataka

ETV Bharat / videos

ಊರಿಗೆ ತೆರಳುತ್ತಿದ್ದ ಕಾರ್ಮಿಕರು ಕ್ವಾರಂಟೈನ್​ ಕೇಂದ್ರಕ್ಕೆ ಶಿಫ್ಟ್​ - ಕ್ವಾರಂಟೈನ್​ ಕೇಂದ್ರ

By

Published : Apr 17, 2020, 5:01 PM IST

ರಾಂಚಿ( ಜಾರ್ಖಂಡ್​): ಲಾಕ್​ಡೌನ್​ ಅವಧಿ ವಿಸ್ತರಣೆ ಆಗಿದ್ದರಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದಾರೆ. ಹೀಗೆ ಹೊರಟಿದ್ದ ಕರ್ನಾಟಕ ಮತ್ತು ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರನ್ನು ಜಾರ್ಖಂಡ್​ನ ಜಮ್ಶೆಡ್ಪುರದಲ್ಲಿ ಪೊಲೀಸರು ತಡೆದಿದ್ದು, ಅವರನ್ನು ಕ್ವಾರಂಟೈನ್​ ಕೇಂದ್ರಗಳಿಗೆ ಕಳುಹಿಸಲಾಗಿದೆ.

ABOUT THE AUTHOR

...view details