ಕರ್ನಾಟಕ

karnataka

ETV Bharat / videos

ಶ್ರೀಶೈಲಂ ಜಲಾಶಯದಿಂದ ನಾಗಾರ್ಜುನ ಸಾಗರ್‌ಗೆ ನೀರು ಬಿಡುಗಡೆ: ಹಾಲ್ನೊರೆಯಂತೆ ಜಲ ವೈಭವ..! - ನಾಗಾರ್ಜುನ ಸಾಗರ್‌ಗೆ ನೀರು ಬಿಡುಗಡೆ

By

Published : Sep 6, 2020, 4:14 PM IST

ಕರ್ನೂಲ್: ಎಲ್ಲೆಡೆ ಮಳೆಯಾಗಿದ್ದು, ಜಲಾಶಯಗಳು ಭರ್ತಿಯಾಗಿವೆ. ಕರ್ನೂಲ್‌ನ ಶ್ರೀಶೈಲಂ ಜಲಾಶಯ ತುಂಬಿದ್ದರಿಂದ ಒಂದು ಕ್ರಸ್ಟ್ ಗೇಟ್​​ನ್ನು ಇಂದು 10 ಅಡಿಗಳಷ್ಟು ತೆರೆದು ನಾಗಾರ್ಜುನ ಸಾಗರ್‌ಗೆ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ನೀರು ಧುಮ್ಮಿಕ್ಕಿ ಹಾಲ್ನೊರೆಯಂತೆ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ....

ABOUT THE AUTHOR

...view details