ಕರ್ನಾಟಕ

karnataka

ETV Bharat / videos

ಪುದುಚೆರಿಯಲ್ಲಿ ಹೋಳಿ ಸಂಭ್ರಮ: ಹೂ ಎರಚಿ ಸಂಭ್ರಮಿಸಿದ ಕಿರಣ್ ಬೇಡಿ - Governor Kiran Bedi

By

Published : Mar 10, 2020, 10:52 AM IST

ಪುದುಚೆರಿಯಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಹೋಳಿ ಸಂಭ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಭಾಗವಹಿಸಿ ಹೂ ಎರಚಿ ಸಂಭ್ರಮಿಸಿದರು. ಅಲ್ಲದೇ ನೀರಿನಲ್ಲಿ ಬಣ್ಣ ಬಳಸಿ ಹೋಳಿ ಆಡಬೇಡಿ. ನೀರು ಅಮೂಲ್ಯವಾದದ್ದು ಎಂದು ಸಲಹೆ ನೀಡಿದರು.

ABOUT THE AUTHOR

...view details