ಕರ್ನಾಟಕ

karnataka

By

Published : Jan 21, 2021, 5:33 PM IST

ETV Bharat / videos

ಪಿಪಿಇ ಕಿಟ್​ ಧರಿಸಿ ಬಂದ ಖದೀಮ: 25 ಕೆಜಿ ಚಿನ್ನಾಭರಣ ಕದ್ದವನು ಅಂದರ್​ - ವಿಡಿಯೋ

ನವದೆಹಲಿ: ರಾಜಧಾನಿಯ ಆಗ್ನೇಯ ಜಿಲ್ಲೆಯ ಕಲ್ಕಾಜಿ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ದೊಡ್ಡ ಕಳ್ಳತನ ಪ್ರಕರಣವನ್ನು ಪೊಲೀಸರು ಪತ್ತೆಮಾಡಿದ್ದಾರೆ. ಕಲ್ಕಾಜಿ ಪ್ರದೇಶದಲ್ಲಿರುವ ಅಂಜಲಿ ಜ್ಯುವೆಲ್ಲರ್ಸ್ ಶೋ ರೂಂನಲ್ಲಿ ಕಳವು ಮಾಡಿದ್ದ 25 ಕೆ ಜಿ ಆಭರಣಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಕಳ್ಳ ಪಿಪಿಇ ಪಿಟ್​ ಧರಿಸಿಕೊಂಡು ಶೋರೂಂಗೆ ಬಂದು ಈ ಕೃತ್ಯ ಎಸಗಿದ್ದಾನೆ. ಈತನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ.

For All Latest Updates

TAGGED:

ABOUT THE AUTHOR

...view details