ಕರ್ನಾಟಕ

karnataka

ETV Bharat / videos

ದಾಹ ಕರಗಿಸುವ ಮಂಜುಗಡ್ಡೆ: ಚಳಿಗಾಲದಲ್ಲಿ ಇಲ್ಲಿನ ಜನರ ಪಾಡು ಕೇಳೋರ್ಯಾರು? - water problem in jammu kashmir

By

Published : Jan 17, 2021, 7:04 PM IST

Updated : Jan 17, 2021, 7:56 PM IST

ಅನಂತನಾಗ್ (ಜಮ್ಮು ಕಾಶ್ಮೀರ): ಯಥೇಚ್ಛವಾಗಿ ಜಲಸಂಪನ್ಮೂಲವನ್ನು ಹೊಂದಿದ್ದರೂ ಕೂಡಾ ಜಮ್ಮುಕಾಶ್ಮೀರದ ಅನಂತನಾಗ್​ನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಇಲ್ಲಿನ ಕೋಕೆರ್ನಾಗ್ ಚೆರ್ಹಾರ್​ನಲ್ಲಿ ತೀವ್ರ ಚಳಿಯ ಹಿನ್ನೆಲೆಯಲ್ಲಿ ನೀರು ಮಂಜುಗಡ್ಡೆಯಾಗುತ್ತಿದೆ. ಈ ಮಂಜುಗಡ್ಡೆಯನ್ನೇ ಸಂಗ್ರಹಿಸಿ ಅದನ್ನು ಕಾಯಿಸಿ, ನೀರು ಪಡೆದುಕೊಂಡು ಆ ನೀರನ್ನು ಕುಡಿಯಲು ಮತ್ತು ದಿನೋಪಯೋಗಿ ಕೆಲಸಗಳಿಗೆ ಸುಮಾರು 350 ಕುಟುಂಬಗಳು ಬಳಸುತ್ತಿವೆ.
Last Updated : Jan 17, 2021, 7:56 PM IST

ABOUT THE AUTHOR

...view details