ಕರ್ನಾಟಕ

karnataka

By

Published : Feb 10, 2021, 9:29 PM IST

ETV Bharat / videos

ಹಿಮನದಿ ಸ್ಫೋಟ: ಸಂತ್ರಸ್ತರಿಗೆ ಆಹಾರ ಪೂರೈಸಿದ ಐಟಿಬಿಪಿ

ಉತ್ತರಾಖಂಡ: ಚಮೋಲಿ ಜಿಲ್ಲೆಯ ಜೋಶಿಮಠದ ರೇಣಿ ಗ್ರಾಮದಲ್ಲಿ ಹಿಮನದಿ ಒಡೆದು ದುರಂತ ಸಂಭವಿಸಿತ್ತು. ಇದೀಗ ಹಿಮನದಿ ಸ್ಫೋಟ ಸಂಭವಿಸಿದ ಪ್ರದೇಶದ ರಿಷಿಗಂಗಾ ಮತ್ತು ಧೌಲಿಗಂಗಕ್ಕೆ ಐಟಿಬಿಪಿ ಅಧಿಕಾರಿಗಳು ಏರ್​ ಫೋರ್ಸ್​ ಮೂಲಕ ಆಹಾರ ಸಾಮಗ್ರಿಗಳನ್ನು ಸಾಗಿಸಿದ್ದಾರೆ.

ABOUT THE AUTHOR

...view details