ಹಿಮನದಿ ಸ್ಫೋಟ: ಸಂತ್ರಸ್ತರಿಗೆ ಆಹಾರ ಪೂರೈಸಿದ ಐಟಿಬಿಪಿ
ಉತ್ತರಾಖಂಡ: ಚಮೋಲಿ ಜಿಲ್ಲೆಯ ಜೋಶಿಮಠದ ರೇಣಿ ಗ್ರಾಮದಲ್ಲಿ ಹಿಮನದಿ ಒಡೆದು ದುರಂತ ಸಂಭವಿಸಿತ್ತು. ಇದೀಗ ಹಿಮನದಿ ಸ್ಫೋಟ ಸಂಭವಿಸಿದ ಪ್ರದೇಶದ ರಿಷಿಗಂಗಾ ಮತ್ತು ಧೌಲಿಗಂಗಕ್ಕೆ ಐಟಿಬಿಪಿ ಅಧಿಕಾರಿಗಳು ಏರ್ ಫೋರ್ಸ್ ಮೂಲಕ ಆಹಾರ ಸಾಮಗ್ರಿಗಳನ್ನು ಸಾಗಿಸಿದ್ದಾರೆ.