ಕರ್ನಾಟಕ

karnataka

ತ್ರಿಪುರಾದಲ್ಲಿ ಉಕ್ಕುತ್ತಿದೆ ಲಾವಾ ರಸ... ಕರಿ ಕಲ್ಲುಗಳ ಹಿಂದಿನ ಗುಟ್ಟೇನು?

By

Published : May 17, 2019, 7:29 PM IST

ಜ್ವಾಲಾಮುಖಿಗಳು ಎಂಥವರ ಮೈಯ್ಯಲ್ಲೂ ನಡುಕ ಹುಟ್ಟಿಸುತ್ತದೆ. ಇಂಡೋನೇಷ್ಯಾದ ಜ್ವಾಲಾಮುಖಿಯ ದುರಂತಗಳನ್ನು ಪ್ರಪಂಚ ಎಂದೂ ಮರೆಯುವುದಿಲ್ಲ. ಭಾರತದಲ್ಲಿ ಅಂಡಮಾನ್​ ಹೊರತುಪಡಿಸಿ ಬೇರೆಲ್ಲೂ ಹೇಳಿಕೊಳ್ಳುವಂತಹ ಸಕ್ರಿಯ ಜ್ವಾಲಾಮುಖಿಗಳಿಲ್ಲ. ತ್ರಿಪುರಾದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳನ್ನು ನೋಡಿದ್ರೆ ಇಲ್ಲೊಂದು ಜ್ವಾಲಾಮುಖಿ ಇತ್ತಾ? ಅದು ಸಕ್ರಿಯವಾಗಿದೆಯಾ ಎಂಬ ಸಂದೇಹ ಹುಟ್ಟು ಹಾಕುತ್ತಿದೆ.

For All Latest Updates

TAGGED:

ABOUT THE AUTHOR

...view details