ಕರ್ನಾಟಕ

karnataka

ETV Bharat / videos

ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಿಸಿದ ಅಕ್ಭರುದ್ದೀನ್‌ ನಿಪುಣ ರಾಜತಂತ್ರಜ್ಞ.. - ಭಾರತದ ಖಾಯಂ ಪ್ರತಿನಿಧಿ

By

Published : Aug 19, 2019, 11:55 PM IST

2016ರಿಂದ ಯುಎನ್​ನಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಾತನಾಡೋಕೆ ಆಂರಂಭಿಸಿದ್ರೆ ಬೇರೆ ದೇಶಗಳ ರಾಯಭಾರಿ ಪ್ರತಿನಿಧಿಗಳು ಕೂಡಾ ಬಾಯಿಗೆ ಬೀಗ ಹಾಕಿ ಕುಳಿತುಕೊಳ್ಳುತ್ತಾರೆ. ಹಾಗಿದ್ರೆ ಇವರು ಯಾರು? ಇವರು ನಿರ್ವಹಿಸಿದ ಜವಾಬ್ದಾರಿಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.

ABOUT THE AUTHOR

...view details