ಕರ್ನಾಟಕ

karnataka

By

Published : Sep 11, 2019, 5:11 PM IST

ETV Bharat / videos

ಹೊಸ ಮೋಟಾರು ವಾಹನ ಕಾಯ್ದೆಗೆ ವಿರೋಧ... ಗಡ್ಕರಿ ಮನೆಗೆ ಸ್ಕೂಟರ್​ ಎಸೆದು ಪ್ರತಿಭಟನೆ

ನವದೆಹಲಿ: ಹೊಸದಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆಯಿಂದ ರಸ್ತೆ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರು ಸಾವಿರಾರು ರೂ ದಂಡ ಕಟ್ಟುತ್ತಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ನವದೆಹಲಿಯಲ್ಲಿ ಇಂಡಿಯನ್​ ಯೂತ್​ ಕಾಂಗ್ರೆಸ್​​ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮನೆ ಎದುರು ಬೃಹತ್​ ಪ್ರತಿಭಟನೆ ನಡೆಸಿದ್ರು. ಈ ವೇಳೆ ಸ್ಕೂಟರ್​​ವೊಂದನ್ನ ಅವರ ಮನೆ ಮುಂದೆ ಎಸೆದು ಬಿಲ್​ ವಾಪಸ್​ ಪಡೆದುಕೊಳ್ಳುವಂತೆ ಆಗ್ರಹಿಸಿದ್ರು.

ABOUT THE AUTHOR

...view details