ಕರ್ನಾಟಕ

karnataka

ETV Bharat / videos

ರೈಲಿನಡಿ ಸಿಲುಕುತ್ತಿದ್ದ ವ್ಯಕ್ತಿ ರಕ್ಷಿಸಿದ ಆರ್​ಪಿಎಫ್ ಜವಾನ: ವಿಡಿಯೋ - ಮಹಾರಾಷ್ಟ್ರ

By

Published : Jan 30, 2021, 4:04 PM IST

ರೈಲಿನಡಿ ಬೀಳುತ್ತಿದ್ದ 79 ವರ್ಷದ ವ್ಯಕ್ತಿಯನ್ನು ಆರ್​ಪಿಎಫ್ ಜವಾನನೊಬ್ಬ ರಕ್ಷಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಕಲ್ಯಾಣ್ ನಿಲ್ದಾಣದಲ್ಲಿ ನಡೆದಿದೆ. ಮಸೂರ್ ಬಾಫರ್ ಅಹಮದ್ ಎಂಬಾತನೇ ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ. ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದ ಮಸೂರ್​ನನ್ನು ಅಲ್ಲೇ ಇದ್ದ ಆರ್​ಪಿಎಫ್​ ಯೋಧ ತಕ್ಷಣ ರಕ್ಷಿಸಿದ್ದಾನೆ. ಘಟನೆಯ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details