ಕರ್ನಾಟಕ

karnataka

By

Published : Aug 3, 2019, 3:27 PM IST

ETV Bharat / videos

ಮುಂಬೈ, ಒಡಿಶಾ, ಗುಜರಾತ್​ನಲ್ಲಿ ವರುಣನ ರೌದ್ರಾವತಾರ.. ಜನಜೀವನ ಅಸ್ತವ್ಯಸ್ತ

ಮಹಾರಾಷ್ಟ್ರದ ಮುಂಬೈ, ಥಾಣೆ, ಒಡಿಶಾ, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಹಲವೆಡೆ ವರುಣನ ರೌದ್ರಾವತಾರ ಮುಂದುವರಿದಿದೆ. ಮಳೆಯ ಅವಾಂತರಕ್ಕೆ ವ್ಯಾಪಕ ಹಾನಿಯಾಗ್ತಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗ್ತಿದೆ.

ABOUT THE AUTHOR

...view details