ಕರ್ನಾಟಕ

karnataka

ETV Bharat / videos

ಪೌರತ್ವದ ರೋಷಾಗ್ನಿ: ಪರಸ್ಪರ ಕಲ್ಲು ತೂರಿದ ಪ್ರತಿಭಟನಾಕಾರರು ಮತ್ತು ಪೊಲೀಸರು - ಕಲ್ಲು ತೂರಾಟ ಗೋರಖ್​ಪುರ್​​

By

Published : Dec 20, 2019, 4:25 PM IST

ಗೋರಖ್​​ಪುರ್​​(ಉತ್ತರಪ್ರದೇಶ): ಪೌರತ್ವ ಕಾಯ್ದೆ ಹಾಗೂ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್‌ಆರ್‌ಸಿ) ವಿರುದ್ಧ ದೇಶಾದ್ಯಂತ ಬೃಹತ್​ ಪ್ರತಿಭಟನೆ ನಡೆಯುತ್ತಿದ್ದು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡ್ತಿದ್ದಾರೆ. ಉತ್ತರಪ್ರದೇಶದ ಗೋರಖ್​​​ಪುರ್​​​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರು ಪರಸ್ಪರ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ABOUT THE AUTHOR

...view details