ಕರ್ನಾಟಕ

karnataka

ETV Bharat / videos

ಕಾರಿಗೆ ಸರಕು ಸಾಗಣೆ ರೈಲು ಡಿಕ್ಕಿ: ಓರ್ವ ವ್ಯಕ್ತಿ ಸಾವು - ಕಾರಿಗೆ ಸಕರು ಸಾಗಣೆ ರೈಲು ಡಿಕ್ಕಿ

By

Published : Jun 27, 2020, 2:45 PM IST

ಕಡಪ (ಆಂಧ್ರಪ್ರದೇಶ): ಕಾರನ್ನು ಹಳಿ ದಾಟಿಸುವ ವೇಳೆ ಸರಕು ಸಾಗಣೆ ರೈಲು ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾನೆ. ಕಡಪ ಜಿಲ್ಲೆಯ ವೈಕೊಡುರ್ ಗ್ರಾಮದ ನಾಗಿ ರೆಡ್ಡಿ ಮೃತ ದುರ್ದೈವಿ. ಕಾರಿನಲ್ಲಿದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ABOUT THE AUTHOR

...view details