ಕರ್ನಾಟಕ

karnataka

ETV Bharat / videos

ಸೈಕಲ್​ನಲ್ಲಿ ಕಾಣಿಸಿಕೊಂಡ ಬೆಂಕಿ; ಸುಟ್ಟು ಕರಕಲಾದ ವಿಕಲಚೇತನ ಮಹಿಳೆ..! - ಆಂಧ್ರಪ್ರದೇಶದ ಇಂದಿನ ಸುದ್ದಿಗಳು

By

Published : Dec 19, 2020, 8:29 PM IST

ತ್ರಿಚಕ್ರ ಸೈಕಲ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಿಕಲಚೇತನೆಯೊಬ್ಬಳು ಸುಟ್ಟು ಭಸ್ಮಗೊಂಡ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಭುವನೇಶ್ವರಿ ಜೀವಂತ ಸುಟ್ಟು ಭಸ್ಮವಾದ ವಿಕಲಚೇತನೆ ಎಂದು ತಿಳಿದು ಬಂದಿದೆ. ಸೈಕಲ್​ನಲ್ಲಿ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಬೆಂಕಿಯ ಕೆನ್ನಾಲಿಗೆ ಅವಳನ್ನು ಜೀವಂತ ಸುಟ್ಟಿದೆ. ಘಟನೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ABOUT THE AUTHOR

...view details