ಕರ್ನಾಟಕ

karnataka

ಅಯೋಧ್ಯೆ ಮಂದಿರದ ನಕ್ಷೆ ಬಗ್ಗೆ ಮಾಜಿ ಐಪಿಎಸ್​​ ಅಧಿಕಾರಿ ಹೇಳಿದ್ದೇನು!?

By

Published : Oct 29, 2019, 11:54 AM IST

Published : Oct 29, 2019, 11:54 AM IST

1972 ಬ್ಯಾಚ್‍ ಐಪಿಎಸ್ ಅಧಿಕಾರಿಯಾಗಿದ್ದ ಕಿಶೋರ್​ ಕುನಾಲ್​ ಬರೆದ ಪುಸ್ತಕ 'ಅಯೋಧ್ಯ ರೀವಿಸಿಟೆಡ್'. ಈ ಪುಸ್ತಕದಲ್ಲಿ ಅಯೋಧ್ಯಯ ಬಗ್ಗೆ ಕುತೂಹಲಕಾರಿ ಸಂಗತಿಗಳು ಅಡಗಿವೆ. ಅವರ ಪುಸ್ತಕದಲ್ಲಿ ಕೊಟ್ಟಿರುವ ಅಯೋಧ್ಯೆ ಮಂದಿರದ ನಕ್ಷೆ ಸುದ್ದಿಯಾಗಿದ್ದು, ಈ ಬಗ್ಗೆ ಮಾಜಿ ಐಪಿಎಸ್​ ಅಧಿಕಾರಿ ಈ ಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ABOUT THE AUTHOR

...view details