ಕರ್ನಾಟಕ

karnataka

By

Published : Nov 27, 2020, 12:11 PM IST

ETV Bharat / videos

ಹೀಗಿದೆ ಪಂಜಾಬ್​ ರೈತರ ಹೋರಾಟ... ಇದು ರೈತರ ಸೇನೆಯ ವಿಡಿಯೋ!!

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಇನ್ನೊಂದೆಡೆ ದೆಹಲಿಯ ಬಹದ್ದೂರ್‌ ಹೆದ್ದಾರಿಯ ಟಿಕ್ರಿ ಗಡಿಯಲ್ಲಿ ಅನಗತ್ಯವಾಗಿ ಟ್ರಕ್​ಗಳು​ ಪ್ರವೇಶಿಸುತ್ತಿದ್ದು, ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಮುಂಜಾನೆ ದೆಹಲಿ ಗಡಿ ಪ್ರವೇಶಿಸಿದ ಟ್ರಕ್​ವೊಂದನ್ನು ರೈತರು ಟ್ರ್ಯಾಕ್ಟರ್ ಬಳಸಿ ಬ್ಯಾರಿಕೇಡ್ ಹಾಕಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.

ABOUT THE AUTHOR

...view details