ಕರ್ನಾಟಕ

karnataka

By

Published : Dec 16, 2019, 7:10 AM IST

ETV Bharat / videos

Exclusive: ತಮ್ಮ ನಿವೃತ್ತಿ ಹಾಗೂ 'ಮೈಂಡ್​​ ಮಾಸ್ಟರ್​​​' ಪುಸ್ತಕದ ಕುರಿತು ಚೆಸ್​​​ ಮಾಸ್ಟರ್​​​​​ ಮಾತು...

ಹೈದರಾಬಾದ್: ಭಾರತದ ಪ್ರಥಮ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಭಾನುವಾರ ಈಟಿವಿ ಭಾರತ್ ಜೊತೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ನಿವೃತ್ತಿ ಹಾಗೂ ತಮ್ಮ ಪುಸ್ತಕ 'ಮೈಂಡ್ ಮಾಸ್ಟರ್' ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ 50ನೇ ವಸಂತಕ್ಕೆ ಕಾಲಿಟ್ಟಿರುವ, ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿರುವ ವಿಶ್ವನಾಥನ್ ಆನಂದ್ ಬರೆದಿರುವ 'ಮೈಂಡ್ ಮಾಸ್ಟರ್' ಪುಸ್ತಕವನ್ನು ಚೆನ್ನೈನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಕ್ರೀಡಾ ಪತ್ರಕರ್ತ ಸುಸಾನ್ ನಿನಾನ್ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿತ್ತು.

For All Latest Updates

TAGGED:

ABOUT THE AUTHOR

...view details