ಕರ್ನಾಟಕ

karnataka

ETV Bharat / videos

ಮುಳುಗಿದ ಕಾಜಿರಂಗ ರಾಷ್ಟ್ರೀಯ ಉದ್ಯಾನ;ಆಹಾರಕ್ಕಾಗಿ ಹರಸಾಹಸ ಪಡ್ತಿರುವ ವನ್ಯಜೀವಿಗಳು - undefined

By

Published : Jul 16, 2019, 12:01 PM IST

ಬಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಮತ್ತು ಭೂಕುಸಿತದಿಂದ ಅಸ್ಸೋಂನ 17 ಜಿಲ್ಲೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅದೇ ರೀತಿ ಶೇ 95ರಷ್ಟು ಭಾಗ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ನೀರು ಆವರಿಸಿಕೊಂಡಿದ್ದು, ವನ್ಯಜೀವಿಗಳು ಆಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿವೆ.

For All Latest Updates

TAGGED:

ABOUT THE AUTHOR

...view details