ಕರ್ನಾಟಕ

karnataka

ETV Bharat / videos

ಬಂಗಾಳ ಹಿಂಸಾಚಾರಕ್ಕೆ ಕಂಗನಾ ಕಣ್ಣೀರು... ವಿಡಿಯೋ

By

Published : May 4, 2021, 2:23 PM IST

ಹೈದರಾಬಾದ್​: ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರವನ್ನು ಕಣ್ಣೀರಿಡುತ್ತಾ ಬಾಲಿವುಡ್​ ನಟಿ ಕಂಗನಾ ರಣಾವತ್ ವಿರೋಧಿಸಿದ್ದಾರೆ. ಇನ್​ಸ್ಟಾಗ್ರಾಂ​ನಲ್ಲಿ ವಿಡಿಯೋ ಸಂದೇಶ ನೀಡಿರುವ ನಟಿ, ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯಿಸಿದ್ದಾರೆ. ವಿವಾದಾತ್ಮಕ ಸರಣಿ ಟ್ವೀಟ್​ಗಳನ್ನು ಮಾಡಿದ್ದಕ್ಕಾಗಿ ಕೆಲ ಹೊತ್ತಿನ ಹಿಂದಷ್ಟೇ ಕಂಗನಾರ​​ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿತ್ತು.

ABOUT THE AUTHOR

...view details