ಕರ್ನಾಟಕ

karnataka

ದೆಹಲಿ ಮತದಾನ ವೇಳೆ ಘರ್ಷಣೆ: ಆಪ್​ ಕಾರ್ಯಕರ್ತನ ಮೇಲೆ ಕಾಂಗ್ರೆಸ್​ ನಾಯಕಿಯಿಂದ ಹಲ್ಲೆಗೆ ಯತ್ನ!

By

Published : Feb 9, 2020, 6:01 AM IST

Published : Feb 9, 2020, 6:01 AM IST

ದೆಹಲಿಯ ‘ಮಜ್ನು ಕಾ ತಿಲ್ಲಾ’ ಬಳಿ ಆಪ್​ ಮತ್ತು ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಮತದಾನ ಸಂದರ್ಭ ಕಾಂಗ್ರೆಸ್​ ಮತ್ತು ಆಪ್​ ಕಾರ್ಯಕರ್ತರು ಎದುರಾಗಿದ್ದು, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವಳೆ ಆಪ್​ ಕಾರ್ಯಕರ್ತ ಅಸಭ್ಯವಾಗಿ ವರ್ತಿಸಿದ್ದಾನೆಂದು ಕಾಂಗ್ರೆಸ್​ ನಾಯಕಿ ಅಲ್ಕಾ ಲಾಂಬಾ ಆರೋಪಿಸಿ ಕಪಾಳ ಮೋಕ್ಷ ಮಾಡಲು ಮುಂದಾದರು. ಇನ್ನು ಈ ಘಟನೆಯನ್ನು ಚುನಾವಣಾಧಿಕಾರಿಯ ಗಮನಕ್ಕೆ ತರುವುದಾಗಿ ಆಪ್​ ನಾಯಕ ಸಂಜಯ್​ ಸಿಂಗ್​ ಹೇಳಿದ್ದಾರೆ.

ABOUT THE AUTHOR

...view details