ಕರ್ನಾಟಕ

karnataka

By

Published : Mar 27, 2021, 9:42 AM IST

ETV Bharat / videos

ಕೋವಿಡ್​​ ಮೂರು ಮತ್ತು ನಾಲ್ಕನೇ ಅಲೆ ನಿಭಾಯಿಸಲು ಸಜ್ಜಾಗಿ; ಡಾ. ಸುದೀಪ್ ಸಿಂಗ್

ಹೈದರಾಬಾದ್: ಇತ್ತೀಚೆಗೆ ಕೆಲ ದಿನಗಳಿಂದ ಕೋವಿಡ್​ ಪ್ರಕರಣಗಳ ಸಂಖ್ಯೆ ಎಲ್ಲೆಡೆ ಹೆಚ್ಚಾಗುತ್ತಿದ್ದು, ಈ ಸಂಬಂಧ ಈಟಿವಿ ಭಾರತ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ನಿರ್ದೇಶಕ ಡಾ. ಸುದೀಪ್ ಸಿಂಗ್ ಅವರೊಂದಿಗೆ ವಿಶೇಷ ಸಂದರ್ಶನ ಮಾಡಿದೆ. ಕೊರೊನಾದ ಮೂರು ಮತ್ತು ನಾಲ್ಕನೇ ಅಲೆಯನ್ನು ನಿಯಂತ್ರಿಸಲು ದೇಶ ಸಿದ್ಧವಾಗಬೇಕು. ಜನರು ಕೋವಿಡ್​ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುವುದು ಖಂಡಿತ. ಹಾಗಾಗಿ ಎಚ್ಚರಿಕೆಯಿಂದ ಇರಬೇಕೆಂದು ಕಿವಿ ಮಾತು ಹೇಳಿದರು.

ABOUT THE AUTHOR

...view details