ಕರ್ನಾಟಕ

karnataka

ETV Bharat / videos

ಸಿದ್ಧಿ ವಿನಾಯಕನ ದರ್ಶನ ಪಡೆದ ಸಿಎಂ ಬಿಎಸ್​ವೈ... ಡಿಸಿಎಂ,ಗೃಹ ಸಚಿವರ ಸಾಥ್..! - ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

By

Published : Sep 3, 2019, 2:34 PM IST

Updated : Sep 3, 2019, 2:48 PM IST

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸದ್ಯ ಮಹಾರಾಷ್ಟ್ರ ಪ್ರವಾಸದಲ್ಲಿದ್ದು, ಮುಂಬೈನ ಪ್ರಸಿದ್ಧ ಸಿದ್ಧವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಿಎಂ ಬಿಎಸ್​ವೈಗೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಹಾಗೂ ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಸಾಥ್ ನೀಡಿದ್ದಾರೆ.
Last Updated : Sep 3, 2019, 2:48 PM IST

ABOUT THE AUTHOR

...view details