ಕರ್ನಾಟಕ

karnataka

By

Published : Mar 11, 2020, 5:24 PM IST

ETV Bharat / videos

ಮಧ್ಯಪ್ರದೇಶದಲ್ಲಿ ಶಿವರಾಜ್​ ಸಿಂಗ್​ ಚೌಹಾಣ್​ ಸರ್ಕಾರ: ಯಶೋಧರಾ ಸಿಂಧಿಯಾ ವಿಶ್ವಾಸ

ಭೋಪಾಲ್​: ಸಿಂಧಿಯಾ ಕುಟುಂಬ ಇದೀಗ ಒಂದೇ ಪಕ್ಷದಲ್ಲಿದ್ದು, ತುಂಬಾ ಸಂತೋಷವಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ 'ಘರ್​ ವಾಪಸಿ' ನಿಜಕ್ಕೂ ಸಂತಸದ ವಿಷಯ. ಬರುವ ದಿನಗಳಲ್ಲಿ ಮಧ್ಯಪ್ರದೇಶದಲ್ಲಿ ಶಿವರಾಜ್​ ಸಿಂಗ್​ ಚೌಹಾಣ್​ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕಿ, ಜ್ಯೋತಿರಾದಿತ್ಯ ಸಿಂಧಿಯಾ ಚಿಕ್ಕಮ್ಮ ಯಶೋಧರಾ ಸಿಂಧಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details