ಕರ್ನಾಟಕ

karnataka

ನನ್ನ ಹೇಳಿಕೆಗೆ ಈಗಲೂ ಬದ್ಧ... ಮಹಾತ್ಮ ಗಾಂಧೀಜಿ ಬಗ್ಗೆ ನಾನು ಉಲ್ಲೇಖ ಮಾಡಿಲ್ಲ ಹೆಗಡೆ ಪ್ರತಿಪಾದನೆ!

By

Published : Feb 4, 2020, 1:34 PM IST

Updated : Feb 4, 2020, 2:56 PM IST

ನವದೆಹಲಿ: ಬೆಂಗಳೂರಿನಲ್ಲಿ ನಾನು ಮಾಡಿರುವ ಭಾಷಣದ ಬಗ್ಗೆ ನಾನು ಈಗಲೂ ಬದ್ಧನಾಗಿರುವೆ. ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿರುವ ಸುದ್ದಿ ಸುಳ್ಳು. ನಾನು ಮಹಾತ್ಮ ಗಾಂಧಿ, ಪಂಡಿತ ನೆಹರೂ ವಿರೋಧವಾಗಿ ಯಾವುದೇ ಹೇಳಿಕೆ ನೀಡಿಲ್ಲ. ನಿಮಗೆ ಅದರ ಬಗ್ಗೆ ಸಂಶಯವಿದ್ದರೆ ಯೂಟ್ಯೂಬ್​ ಹಾಗೂ ನನ್ನ ಟ್ಟಿಟ್ಟರ್​ನಲ್ಲಿದ್ದು, ಬೇಕಾದರೆ ಇನ್ನೊಮ್ಮೆ ಕೇಳಿ ಎಂದು ಸ್ಪಷ್ಟನೆ ನೀಡಿದ್ದಾರೆ.
Last Updated : Feb 4, 2020, 2:56 PM IST

ABOUT THE AUTHOR

...view details