ಕರ್ನಾಟಕ

karnataka

ETV Bharat / videos

ನಾಯಿ ಮಾಡಿದ ತಪ್ಪಿಗೆ ಎರಡು ಕುಟುಂಬಗಳ ಮಧ್ಯೆ ಬಿಗ್​ ಫೈಟ್​!

By

Published : Apr 23, 2019, 5:42 PM IST

Updated : Apr 23, 2019, 5:55 PM IST

ಸಾಕಿದ ಶ್ವಾನ ಮಾಡಿದ ತಪ್ಪಿಗೆ ಇಲ್ಲಿ ಎರಡು ಕುಟುಂಬಗಳು ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ವಿದ್ಯಾನಗರ್​ದಲ್ಲಿ ನಡೆದಿದೆ. ಸಂದೀಪ್​ ಎಂಬಾತ ಸಾಕಿರುವ ಶ್ವಾನ ಮನೆಯ ಪಕ್ಕದಲ್ಲಿರುವ ಟಿಫಿನ್​ ಸೆಂಟರ್​ ಬಳಿಯೇ ಬರ್ಹಿದೆಸೆಗೆ ತೆರಳುತ್ತಿತ್ತು. ಇದರ ಬಗ್ಗೆ ಸಂದೀಪ್​ಗೆ ಟಿಫಿನ್​ ಸೆಂಟರ್​ ಮಾಲೀಕ​ ಎಚ್ಚರಿಕೆ ನೀಡಿದ್ದರು. ಆದ್ರೂ ಸಹ ಸಂದೀಪ್​ ಕೇರ್​ ಮಾಡಿರಲಿಲ್ಲ. ಈ ಹಿನ್ನೆಲೆ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಹೆಣ್ಣು-ಗಂಡು ಎನ್ನದೇ ಒಬ್ಬರಿಗೊಬ್ಬರು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಖತ್​ ಸೌಂಡ್​ ಮಾಡುತ್ತಿದೆ.
Last Updated : Apr 23, 2019, 5:55 PM IST

ABOUT THE AUTHOR

...view details