ಕರ್ನಾಟಕ

karnataka

ಸರ್ಪನ ಜೊತೆ ಜಾಂಬವಂತನ ಕಾದಾಟ,ವೀಕ್ಷಕರ ಮೊಬೈಲ್​ನಲ್ಲಿ ಸೆರೆಯಾಯ್ತು ರೋಚಕ ಕ್ಷಣ!

By

Published : Nov 17, 2019, 7:51 PM IST

Published : Nov 17, 2019, 7:51 PM IST

ನೀರಿಗಾಗಿ ಸರ್ಪವೊಂದು ಜಾಂಬವಂತನ ಅಡ್ಡಕ್ಕೆ ತೆರಳಿತ್ತು. ಅದೇ ಸಮಯಕ್ಕೆ ಜಾಂಬವಂತ ನೀರು ಕುಡಿಯಲು ಬಂದಿದೆ. ಸರ್ಪ ನೀರಿನಲ್ಲಿರುವುದು ಕಂಡ ಜಾಂಬವಂತನಿಗೆ ಕೋಪ ಬಂದಿದ್ದು, ಸರ್ಪ ಜೊತೆ ಕರಡಿ ಕಾದಾಟಕ್ಕಿಳಿದಿದೆ. ಪ್ರಾಣ ಕಾಪಾಡಿಕೊಳ್ಳುವುದಕ್ಕಾಗಿ ಹಾವು ಪೊದೆಯಲ್ಲಿ ಅಡಗಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ಈ ವೇಳೆ ಕರಡಿ ಹಾವನ್ನು ತುಂಡು ತುಂಡಾಗಿ ಕೈ ಮತ್ತು ಬಾಯಿಯಿಂದ ತುಂಡರಿಸಿದೆ. ಈ ಘಟನೆ ತೆಲಂಗಾಣದ ವರಂಗಲ್​ನ ಕಾಕತೀಯ ಮೃಗಾಲಯದಲ್ಲಿ ನಡೆದಿದೆ. ಈ ಸನ್ನಿವೇಶ ವೀಕ್ಷಕರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ABOUT THE AUTHOR

...view details