ಕರ್ನಾಟಕ

karnataka

By

Published : Dec 24, 2019, 4:29 PM IST

Updated : Dec 24, 2019, 5:45 PM IST

ETV Bharat / videos

ನದಿಗೆ ಬಿದ್ದ ಬಸ್​​... 25 ಪ್ರಯಾಣಿಕರ ದುರ್ಮರಣ!

ಜಕಾರ್ತ್​​: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್​​​ವೊಂದು ನದಿಗೆ ಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದ ದಕ್ಷಿಣ ಸುಮಾತ್ರಾದಲ್ಲಿ ನಡೆದಿದೆ. 14ಕ್ಕೂ ಹೆಚ್ಚು ಪ್ರಯಾಣಿಕರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ನಿಯಂತ್ರಣ ಕಳೆದುಕೊಂಡ ಬಸ್​ ಏಕಾಏಕಿ ನದಿಗೆ ಉರುಳಿ ಬಿದ್ದಿರುವ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
Last Updated : Dec 24, 2019, 5:45 PM IST

ABOUT THE AUTHOR

...view details