ಕರ್ನಾಟಕ

karnataka

ETV Bharat / videos

ಕಾರ್ಯಕರ್ತರ ಜೈಕಾರ.. ಭಾವುಕರಾದ AAP ಸಿಎಂ ಅಭ್ಯರ್ಥಿ ಭಗವಂತ್ ಮಾನ್​, ತಾಯಿ ಹರ್ಪಾಲ್ ಕೌರ್​! - ಪಂಚರಾಜ್ಯ ಫಲಿತಾಂಶ

By

Published : Mar 10, 2022, 2:08 PM IST

Updated : Feb 3, 2023, 8:19 PM IST

ಸಂಗ್ರೂರ್​​​(ಪಂಜಾಬ್​): ಪಂಚರಾಜ್ಯಗಳ ಚುನಾವಣೆ ಪೈಕಿ ಪಂಜಾಬ್​​ನಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ, ಅತಿದೊಡ್ಡ ಪಕ್ಷವಾಗಿ ಭಾರಿ ಬಹುಮತದೊಂದಿಗೆ ಹೊರಹೊಮ್ಮುವಲ್ಲಿ ಆಮ್​ ಆದ್ಮಿ ಪಕ್ಷ ಯಶಸ್ವಿಯಾಗಿದೆ. ಈ ವೇಳೆ ಪಕ್ಷದ ಕಾರ್ಯಕರ್ತರ ಮುಂದೆ ಆಗಮಿಸುತ್ತಿದ್ದಂತೆ ಭಗವಂತ್ ಮಾನ್​ ಹಾಗೂ ತಾಯಿ ಹರ್ಪಾಲ್​ ಕೌರ್​ ಅವರು ಭಾವುಕರಾಗಿದ್ದಾರೆ. ಎಎಪಿ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್ ಮಾನ್​ ಕೂಡ ತಮ್ಮ ಕ್ಷೇತ್ರದಲ್ಲಿ 55 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಪಂಜಾಬ್ ಜನರ ಸಿಎಂ ಆಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
Last Updated : Feb 3, 2023, 8:19 PM IST

ABOUT THE AUTHOR

...view details