ಕರ್ನಾಟಕ

karnataka

ETV Bharat / state

ಜಿಂಕೆ ಮಾಂಸ ಮಾರಾಟ: ಯಾದಗಿರಿಯಲ್ಲಿ ಮೂವರ ಬಂಧನ - ಮಾಂಸ ಮಾರಾಟ

ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಮೂವರನ್ನು ಯಾದಗಿರಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಜಿಂಕೆ ಮಾಂಸ ಮಾರಾಟ
ಜಿಂಕೆ ಮಾಂಸ ಮಾರಾಟ

By

Published : Jun 27, 2022, 6:19 PM IST

ಗುರುಮಠಕಲ್(ಯಾದಗಿರಿ): ಜಿಂಕೆ ಬೇಟೆಯಾಡಿದ ಮೂವರನ್ನು ಯಾದಗಿರಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಅಮೀರ್ ಖಾನ್, ನಾಗರೆಡ್ಡಿ ಹಾಗೂ ಹುಸೇನ್ ಬಂಧಿತರು. ಇಬ್ಬರು ಆರೋಪಿಗಳು ತಲೆಮರೆಸಿಸಿಕೊಂಡಿದ್ದು, ಶೋಧ ನಡೆಯುತ್ತಿದೆ. ಆರೋಪಿಗಳಿಂದ ಜಿಂಕೆ ಮಾಂಸ ಜಪ್ತಿ ಮಾಡಲಾಗಿದೆ.


ಗುರುಮಠಕಲ್ ತಾಲೂಕಿನ ಯಲಸತ್ತಿಯ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿ ಅರೀಫ್ ಖಾನ್ ಎಂಬುವವರ ಮನೆಯಲ್ಲಿ ಮಾಂಸ ಸಂಗ್ರಹಿಸಲಾಗಿತ್ತು. ಮೂವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಜ್ಯುವೆಲ್ಲರಿ ಶಾಪ್​​ನಲ್ಲಿ ಕಳ್ಳತನ.. ಮಾಲೀಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

ABOUT THE AUTHOR

...view details