ಯಾದಗಿರಿ :ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಶಾಸ್ತ್ರಿ ಚೌಕ್ ಬಳಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿದರು.
ಕೇಂದ್ರದ ಹಿಂದಿ ಹೇರಿಕೆ.. ಪ್ರಾದೇಶಿಕ ಭಾಷೆಗೆ ಗೌರವ ನೀಡಿ ಎಂದ ಕರವೇ - Yadagiri district news
ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಹಿಂದಿ ದಿನ, ಹಿಂದಿ ಸಪ್ತಾಹ ಹೆಸರಿನಲ್ಲಿ ತೆರಿಗೆ ಹಣವನ್ನು ಸರ್ಕಾರ ಪೋಲು ಮಾಡುತ್ತಿದೆ ಎಂದು ಕಿಡಿಕಾರಿದರು..
![ಕೇಂದ್ರದ ಹಿಂದಿ ಹೇರಿಕೆ.. ಪ್ರಾದೇಶಿಕ ಭಾಷೆಗೆ ಗೌರವ ನೀಡಿ ಎಂದ ಕರವೇ Karave Protest against central government](https://etvbharatimages.akamaized.net/etvbharat/prod-images/768-512-8795897-96-8795897-1600078051327.jpg)
ಕರವೇ ಪ್ರತಿಭಟನೆ
ಪ್ರತಿಭಟನೆ ನಡೆಸಿದ ಕರವೇ
ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಹಿಂದಿ ದಿನ, ಹಿಂದಿ ಸಪ್ತಾಹ ಹೆಸರಿನಲ್ಲಿ ತೆರಿಗೆ ಹಣವನ್ನು ಸರ್ಕಾರ ಪೋಲು ಮಾಡುತ್ತಿದೆ ಎಂದು ಕಿಡಿಕಾರಿದರು. ಸಂವಿಧಾನದನ್ವಯ ರಾಷ್ಟ್ರದ ಎಲ್ಲ ಭಾಷೆಗಳಿಗೂ ಗೌರವ ನೀಡಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗೆ ಮಹತ್ವ ನೀಡಬೇಕು ಎಂದು ಆಗ್ರಹಿಸಿದರು.