ಕರ್ನಾಟಕ

karnataka

By

Published : Apr 10, 2020, 5:10 PM IST

ETV Bharat / state

ನಾಮಫಲಕ ಹಾಕುವ ಸ್ಥಳದ ವಿಚಾರಕ್ಕೆ ಮಾರಾಮಾರಿ, ಹಲವರಿಗೆ ಗಾಯ..

ಗಲಾಟೆಯ ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಪೊಲೀಸರು ಘಟನೆ ಸಂಬಂಧ ಹನ್ನೊಂದು ಜನರನ್ನು ಬಂಧಿಸಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

fight between two communities in surpur
ನಾಮಫಲಕ ಹಾಕುವ ಸ್ಥಳದ ವಿಚಾರಕ್ಕೆ ಮಾರಾಮಾರಿ

ಸುರಪುರ/ಯಾದಗಿರಿ: ದೇವಿಕೆರಾ ಗ್ರಾಮದಲ್ಲಿ ಎರಡು ಸಮುದಾಯದ ಗಲಾಟೆ ನಡೆದು ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ನಾಮಫಲಕ ಹಾಕುವ ಸ್ಥಳದ ವಿಚಾರಕ್ಕೆ ಮಾರಾಮಾರಿ..

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಂ ಅವರ ನಾಮಫಲಕ ಹಾಕುವ ಸ್ಥಳಕ್ಕಾಗಿ ಈ ಗಲಾಟೆ ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಲಾಟೆಯ ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಪೊಲೀಸರು ಘಟನೆ ಸಂಬಂಧ ಹನ್ನೊಂದು ಜನರನ್ನು ಬಂಧಿಸಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details