ಯಾದಗಿರಿ: ಗ್ರಾಮಸ್ಥರು ನದಿ ತೀರದ ಪ್ರದೇಶಗಳತ್ತ ತೆರಳಬಾರದು ಎಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಡಂಗೂರ ಸಾರಿ ಜಾಗೃತಿ ಮೂಡಿಸಲಾಯಿತು.
ನದಿ ತೀರದ ಪ್ರದೇಶಗಳತ್ತ ಹೋಗದಂತೆ ಡಂಗೂರ ಸಾರಿ ಜಾಗೃತಿ - awareness for Don't go to the banks of the river
ಗ್ರಾಮಸ್ಥರು ನದಿ ತೀರದ ಪ್ರದೇಶಗಳತ್ತ ತೆರಳಬಾರದು ಎಂದು ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಡಂಗೂರ ಸಾರಿ ಜಾಗೃತಿ ಮೂಡಿಸಲಾಗಿದೆ.
![ನದಿ ತೀರದ ಪ್ರದೇಶಗಳತ್ತ ಹೋಗದಂತೆ ಡಂಗೂರ ಸಾರಿ ಜಾಗೃತಿ](https://etvbharatimages.akamaized.net/etvbharat/prod-images/768-512-4062532-thumbnail-3x2-river.jpg)
awareness
ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಬಸವಸಾಗರ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ಹೀಗಾಗಿ ಗ್ರಾಮಸ್ಥರು ನದಿ ತೀರದ ಬಳಿ ಹೋಗದಂತೆ ಡಂಗರು ಸಾರಿದರು.
ಡಂಗೂರ ಸಾರಿ ಜಾಗೃತಿ