ಕರ್ನಾಟಕ

karnataka

ETV Bharat / state

ವಿಜಯಪುರ : ವಾಹನ ಹರಿದು ಕಾರ್ಮಿಕ ಮೃತ - Tipper vehicle crashes in Vijayapur

ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಬಳಿ ಟಿಪ್ಪರ್ ವಾಹನ ಹರಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ..

road-accident-in-vijayapura
ವಾಹನ ಹರಿದು ಕಾರ್ಮಿಕ ಸಾವು

By

Published : Feb 1, 2021, 3:08 PM IST

ವಿಜಯಪುರ :ಟಿಪ್ಪರ್ ವಾಹನ ಹರಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಬಳಿ ನಡೆದಿದೆ.

ಜಾರ್ಖಂಡ್​ ಮೂಲದ ಕೈಲಾಸ ಮಾತುರೇ(35) ಮೃತ ಕಾರ್ಮಿಕ. ಘಟನೆ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಟ್ರಕ್​ ಹರಿಸಿ ಸಬ್​ ಇನ್ಸ್​ಪೆಕ್ಟರ್​ ಹತ್ಯೆ

ABOUT THE AUTHOR

...view details