ಕರ್ನಾಟಕ

karnataka

By

Published : Jan 25, 2022, 8:53 AM IST

Updated : Jan 25, 2022, 9:08 AM IST

ETV Bharat / state

ವಿಜಯಪುರದಲ್ಲಿ ರಸ್ತೆ ದಾಟಲು ಹೋದ ವ್ಯಕ್ತಿಗೆ ವಾಹನ ಡಿಕ್ಕಿ- ಸ್ಥಳದಲ್ಲೇ ಸಾವು!

ನಗರ ನಿವಾಸಿ ಸುರೇಶ ದೊಡ್ಡಿ ಎನ್ನುವವರು ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

man died by road accident in vijayapura
ವಿಜಯಪುರದಲ್ಲಿ ವಾಹನ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಸಾವು

ವಿಜಯಪುರ: ರಸ್ತೆ ದಾಟಲು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ.

ವಾಹನ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಸಾವು

ನಗರ ನಿವಾಸಿ ಸುರೇಶ ದೊಡ್ಡಿ (35) ಮೃತರು. ಮೃತ ಸುರೇಶ ನಗರಾದ್ಯಂತ ಮಸಾಲ ಐಟಮ್ಸ್​‌ ಮಾರಿ ಜೀವನ ನಡೆಸುತ್ತಿದ್ದರು. ನಿನ್ನೆ ರಾತ್ರಿ ರಸ್ತೆ ದಾಟುವ ವೇಳೆಯಲ್ಲಿ ವಾಹನ ಡಿಕ್ಕಿಯಾಗಿ ಸುರೇಶ ಸ್ಥಳದಲ್ಲೇ ಸಾವನ್ನಪ್ಪಿದರೆ, ಡಿಕ್ಕಿ ಹೊಡೆದ ಸವಾರ ಪರಾರಿಯಾಗಿದ್ದಾನೆ.

Last Updated : Jan 25, 2022, 9:08 AM IST

ABOUT THE AUTHOR

...view details