ನಮ್ಗಾಗಿ ನೀವೆಲ್ಲ, ನಿಮ್ಗಾಗಿಯೂ ನಾವೂ ಇದ್ದೀವಲ್ಲ.. ಕರ್ತವ್ಯನಿರತ ಪೊಲೀಸರಿಗೆ ನಿತ್ಯ ಊಟದ ವ್ಯವಸ್ಥೆ.. - ಗಾಂಧಿ ಚೌಕ್ ಪೊಲೀಸ್ ಠಾಣೆ
ವಿಜಯಪುರದ ಮನಗೂಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಾರ್ಯಕರ್ತರು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
![ನಮ್ಗಾಗಿ ನೀವೆಲ್ಲ, ನಿಮ್ಗಾಗಿಯೂ ನಾವೂ ಇದ್ದೀವಲ್ಲ.. ಕರ್ತವ್ಯನಿರತ ಪೊಲೀಸರಿಗೆ ನಿತ್ಯ ಊಟದ ವ್ಯವಸ್ಥೆ.. Lockdown Down Country: Activists delivering regular meals to duty-bound policemen](https://etvbharatimages.akamaized.net/etvbharat/prod-images/768-512-6584676-thumbnail-3x2-vjp.jpg)
ದೇಶದಾದ್ಯಂತ ಲಾಕ್ಡೌನ್: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ ಊಟ ನೀಡುತ್ತಿರುವ ಕಾರ್ಯಕರ್ತರು
ವಿಜಯಪುರ:ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿರೋದ್ರಿಂದಾಗಿ ಮನಗೂಳಿಯ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಾರ್ಯಕರ್ತರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ದೇಶದಾದ್ಯಂತ ಲಾಕ್ಡೌನ್: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ ಊಟ ನೀಡುತ್ತಿರುವ ಕಾರ್ಯಕರ್ತರು
ಲಾಕ್ಡೌನ್ ಮುಗಿಯುವರಿಗೆ ಊಟದ ಸೇವೆ ಮುಂದುವರೆಯಲಿದೆ ಎಂದು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಾರ್ಯದರ್ಶಿ ಬ್ರಹ್ಮಚಾರಿ ಪುನೀತ್ ಮಹಾರಾಜ ತಿಳಿಸಿದ್ದಾರೆ.
ದೇಶದಾದ್ಯಂತ ಲಾಕ್ಡೌನ್: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ ಊಟ ನೀಡುತ್ತಿರುವ ಕಾರ್ಯಕರ್ತರು
Last Updated : Mar 30, 2020, 1:13 PM IST