ಕರ್ನಾಟಕ

karnataka

By

Published : Nov 16, 2019, 6:18 PM IST

ETV Bharat / state

ಮಹಾನಗರ ಪಾಲಿಕೆ‌ಯಿಂದ ಅನಧಿಕೃತ ಅಂಗಡಿಗಳ ತೆರವು

ಅನಧಿಕೃತವಾಗಿ ನಿರ್ಮಿಸಿಕೊಂಡ‌ ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಅಂಗಡಿಗಳನ್ನು ತೆರುವುಗೊಳಿಸುವ ಮೂಲಕ‌ ಬಿಸಿ‌ ಮುಟ್ಟಿಸಿದ್ದಾರೆ.

ಅಂಗಡಿಗಳ ತೆರವು

ವಿಜಯಪುರ:ಅನಧಿಕೃತವಾಗಿ ನಿರ್ಮಿಸಿಕೊಂಡ‌ ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಅಂಗಡಿಗಳನ್ನು ತೆರುವುಗೊಳಿಸುವ ಮೂಲಕ‌ ಬಿಸಿ‌ ಮುಟ್ಟಿಸಿದ್ದಾರೆ.

ಮಹಾನಗರ ಪಾಲಿಕೆ‌ಯಿಂದ ಅನಧಿಕೃತವಾಗಿ ನಿರ್ಮಿಸಿದ ಅಂಗಡಿಗಳ ತೆರವು

ಎಸಿಬಿ ಠಾಣೆ ಮುಂಭಾಗದಲ್ಲಿರುವ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಅಂಗಡಿಗಳನ್ನು ಮಹಾನಗರ ಪಾಲಿಕೆ‌ಯಿಂದ‌ ತೆರವುಗೊಳಿಸಲು‌ ಆದೇಶ ಹೊರಡಿಸಲಾಗಿತ್ತು. ಪಾಲಿಕೆ‌ ಆಯುಕ್ತ ಹರ್ಷಾ ಶೆಟ್ಟಿ ಗಗನ‌ ಮಹಲ್ ಪಕ್ಕದಲ್ಲಿರುವ ಹೋಟೆಲ್‌, ಜೆರಾಕ್ಸ್​ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳನ್ನು ತೆರವುಗೊಳಿಸಿದರು.ಇನ್ನು ಅಂಗಡಿ ಮಾಲೀಕರು ಕೂಡ ಪಾಲಿಕೆ ಆದೇಶವನ್ನು ಪಾಲಿಸಿ‌ ಅಂಗಡಿ ತೆರವುಗೊಳಿಸಲು ಸಹಕರಿಸಿದ್ದಾರೆ.

ABOUT THE AUTHOR

...view details