ಕರ್ನಾಟಕ

karnataka

By

Published : Jan 5, 2021, 8:40 PM IST

ETV Bharat / state

ಮುದ್ದೇಬಿಹಾಳ: ಅನಾರೋಗ್ಯದಿಂದ ನೂತನ ಗ್ರಾ.ಪಂ ಸದಸ್ಯ ನಿಧನ

ಕಳೆದ ಐದು ದಿನಗಳ ಹಿಂದೆಯಷ್ಟೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ನೂತನ ಗ್ರಾ.ಪಂ ಸದ್ಯರೊಬ್ಬರು ಮೃತಪಟ್ಟಿದ್ದಾರೆ.

Basarakoda Gram Panchayat member died
ಅನಾರೋಗ್ಯದಿಂದ ನೂತನ ಗ್ರಾ.ಪಂ ಸದಸ್ಯ ನಿಧನ

ಮುದ್ದೇಬಿಹಾಳ : ತಾಲೂಕಿನ ಬಸರಕೋಡ ಗ್ರಾ.ಪಂಗೆ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ನೂತನ ಸದಸ್ಯ ಶಾಂತಗೌಡ ಯಮನಪ್ಪ ಮೇಟಿ (54) ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕಳೆದ ಐದು ದಿನಗಳ ಹಿಂದೆಯಷ್ಟೇ ಮೇಟಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು. ಇಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಓದಿ : ಬೆಂಗಳೂರಿನಲ್ಲಿ ಮಹಿಳೆ ಅನುಮಾನಾಸ್ಪದ ಸಾವು..!

ಶಾಂತಗೌಡ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಆರು ತಿಂಗಳ ಒಳಗಾಗಿ ಮತ್ತೆ ಚುನಾವಣೆ ನಡೆಸುವ ಅನಿವಾರ್ಯತೆ ಎದುರಾಗಿದೆ.

ABOUT THE AUTHOR

...view details